Ep67 - ರೇಷ್ಮೆ ವ್ಯಾಪಾರಿಯ ಚಿಂತೆ




Kelirondu Katheya  ಕೇಳಿರೊಂದು ಕಥೆಯ show

Summary: ನಾವು  ರಜೆಗೆ ಬೇರೆ ಊರಿಗೆ  ಹೋಗ  ಬೇಕಾದಾಗ ಕಾಡೋ ಚಿಂತೆ "ಮನೆ  ಅಷ್ಟು  ದಿವಸ  ಬೀಗ  ಹಾಕಿ  ಹೋಗೋದು ಹೇಗಪ್ಪಾ  ? " ಅನ್ನೋದು .  ಈ ಕತೆಯಲ್ಲೂ ಕೂಡ ವ್ಯಾಪಾರಕ್ಕಾಗಿ ಬೇರೆ  ಊರಿಗೆ  ಹೊರಟಿದ್ದ  ವಿಷ್ಣು  ಏನು ಪರಿಹಾರ ಹುಡುಕ್ತಾನೆ ಕೇಳೋಣ ?