ಆನೆ ಬಂತೊಂದಾನೆ - ಅನೆ ಧರೆಗಿಳಿದಿದ್ದು ಹಾಗೂ ಚಿಕ್ಕಿಯ ಮನೆಪಾಠ




Kelirondu Katheya  ಕೇಳಿರೊಂದು ಕಥೆಯ show

Summary: ಮೈಸೂರು ದಸರಾ ಮೆರವಣಿಗೆಯ ಅಂಬಾರಿ ಹೊತ್ತ ಆನೆಗಳಲ್ಲಿ ಬಲರಾಮ ಬಹಳ ಪ್ರಸಿದ್ಧ . "ಆನೆ ಬಂತೊಂದಾನೆ " ಶ್ರೀ ಡಿ ಕೆ ಭಾಸ್ಕರ ಅವರು ಬರೆದಿರುವ ಕತೆಯ ಆಡಿಯೋ ಸರಣಿಯ ಮೊದಲೆರೆಡು ಅಧ್ಯಾಯಗಳ ನಿರೂಪಣೆ , ಸ್ವತಃ ಭಾಸ್ಕರ್ ಅವರಿಂದ .  ಅಧ್ಯಾಯಗಳು