Summary: ಕಳೆದ ಸಲದ ಕಥೆಯ ಹಾಗೆ ಈ ಸಲದ ಕಥೆ ಕೂಡ ಪ್ರಾಮಾಣಿಕತೆ ಏಕೆ ಮುಖ್ಯ ಎಂಬೋದನ್ನ ತೋರಿಸೋ ಕಥೆ . ಈ ಕಥೆಯಲ್ಲಿ ತನ್ನ ಇದ್ದ ಒಂದೇ ಒಂದು ಕಬ್ಬಿಣದ ಕೊಡಲಿಯನ್ನ ಕಳೆದುಕೊಂಡ ರಾಮು , ಅದರ ಬದಲಾಗಿ ಚಿನ್ನದ ಕೊಡಲಿ ಸಿಕ್ಕಾಗ ಯಾಕೆ ಬೇಡ ಅಂತ ಹೇಳಿದ .
Summary: ಕಳೆದ ಸಲದ ಕಥೆಯ ಹಾಗೆ ಈ ಸಲದ ಕಥೆ ಕೂಡ ಪ್ರಾಮಾಣಿಕತೆ ಏಕೆ ಮುಖ್ಯ ಎಂಬೋದನ್ನ ತೋರಿಸೋ ಕಥೆ . ಈ ಕಥೆಯಲ್ಲಿ ತನ್ನ ಇದ್ದ ಒಂದೇ ಒಂದು ಕಬ್ಬಿಣದ ಕೊಡಲಿಯನ್ನ ಕಳೆದುಕೊಂಡ ರಾಮು , ಅದರ ಬದಲಾಗಿ ಚಿನ್ನದ ಕೊಡಲಿ ಸಿಕ್ಕಾಗ ಯಾಕೆ ಬೇಡ ಅಂತ ಹೇಳಿದ .